Yahoo India Web Search

Search results

  1. ನಾಟಕ ರಚನೆ. ಇಂಗ್ಲೆಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರ ಮೊದಲ ಸಾಹಿತ್ಯ ಕೃತಿ ಯಯಾತಿ ನಾಟಕ ಧಾರವಾಡ ದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲೆಂಡಿನಿಂದ ಮರಳಿದ ಬಳಿಕ ತುಘಲಕ್ ಹಾಗೂ ಹಯವದನ ಪ್ರಕಟವಾದವು. ಈ ನಡುವೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‍ನ ನಿರ್ದೇಶಕರಾಗಿದ್ದು, ಮತ್ತೆ ಅದನ್ನು ಬಿಟ್ಟು ಮುಂಬಯಿ ಗೆ ಬಂದ ಕಾರ್ನಾಡರು ಕೆಲವು ಚಲನಚಿತ್ರಗಳಲ್ಲಿ ನಟಿಸಿದರು.

  2. Girish Karnad (19 May 1938 – 10 June 2019) was an Indian actor, film director, Kannada writer, playwright and a Jnanpith awardee, who predominantly worked in Kannada, Hindi, Tamil, Telugu, Malayalam and Marathi films.

  3. ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ, ಸಾಹಿತಿ, ಚಿತ್ರ ನಟ ಮತ್ತು ನಿರ್ದೇಶಕ ಗಿರೀಶ್ ಕಾರ್ನಾಡ್ ಜೀವನಚರಿತ್ರೆ. ಹೇಳಿನಲ್ಲಿ ಬಂಗಲೂರು ಪಕ್ಷಿನೋಟ ಜೀವನಚರಿತ್ರೆ ಫಿಲ್ಮೋಗ್

  4. ಗಿರೀಶ್ ಕಾರ್ನಾಡೆರ್. ಗಿರೀಶ್ ರಘುನಾಥ್ ಕಾರ್ನಾಡ್ ಇಂಬೆರ್ ಕನ್ನಡೊ ಗು ಏಳನೆದ ಜ್ಞಾನಪೀಠೊ ಪ್ರಶಸ್ತಿ ಪಡೆಯಿನಾರ್. ಕನ್ನಡೊಡು ನಾಟಕೊ ಬರೆಪುನ, ಭಾರತೊ ದೊ ಬೇತೆ ಬಾಸೆಲಡ್ ಸಂಪರ್ಕೊ ದೀವೊಢಿನ ಸಾಂಸ್ಕೃತಿಕ ವಕ್ತಾರೆರ್ ಕಾರ್ನಾಡೆರ್. ಇಂಬೆರ್ ನಟೆರಾದ್, ನಿರ್ದೇಶಕೆರಾದ್, ಪ್ರಸಿದ್ಧೆರ್. ಸುರುಟು ರಂಗಭೂಮಿ ನಟೆರಾದ್ ಇತ್ತಿನ ಇಂಬೆರ್, ಪೊಸ ವಿಚಾರೊಲೆನಂಚಿ ಗಮನೊ ಪರಿಪ್ಪಾದ್ ನಾಟಕೊ ಬರೆಯರ ಸುರು ಮಲ್ತೆರ್.

  5. Sep 23, 2022 · ಪೀಠಿಕೆ : ಗಿರೀಶ್ ಕಾರ್ನಾಡ್ ಒಬ್ಬ ಭಾರತೀಯ ನಟ, ಚಲನಚಿತ್ರ ನಿರ್ದೇಶಕ, ಕನ್ನಡ ಬರಹಗಾರ. ಅವರು ಕನ್ನಡಕ್ಕಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ ಇದು ಭಾರತದಲ್ಲಿ ನೀಡಲಾಗುವ ಅತ್ಯುನ್ನತ ಸಾಹಿತ್ಯ ಗೌರವವಾಗಿದೆ. ನಾಲ್ಕು ದಶಕಗಳಿಂದ ಕಾರ್ನಾಡರು ಸಮಕಾಲೀನ ಸಮಸ್ಯೆಗಳನ್ನು ನಿಭಾಯಿಸಲು ಇತಿಹಾಸ ಮತ್ತು ಪುರಾಣಗಳನ್ನು ಬಳಸಿಕೊಂಡು ನಾಟಕಗಳನ್ನು ರಚಿಸುತ್ತಿದ್ದಾರೆ.

  6. ಹೀಗೆ ‘ಜ್ಞಾನಪೀಠ’ ಬರುವ ಮುನ್ನವೇ ಕಾರ್ನಾಡರು ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದರು. ಕನ್ನಡ ರಂಗಭೂಮಿಯಂತೂ ಕಾರ್ನಾಡರಿಗೆ ಋಣಿಯಾಗಿದೆ. 70ರ ದಶಕದ ಬಯಲು ರಂಗೋತ್ಸವದ ಯಶಸ್ಸಿಗೆ ಅವರ ನಟನೆಯೂ ಒಂದು ಕಾರಣ. ಈಡಿಪಸ್ ನಾಟಕದಲ್ಲಿ ದೊರೆ ಈಡಿಪಸ್ ಪಾತ್ರವನ್ನು ಅವರೇ ವಹಿಸಿದ್ದರು.

  7. Girish Karnad information in Kannada | ಗಿರೀಶ್ ಕಾರ್ನಾಡ್ ಅವರ ಬಗ್ಗೆ ವಿವರಣೆ. ಗಿರೀಶ್ ಕಾರ್ನಾಡ್ ಅವರ ಬಗ್ಗೆ ಮಾಹಿತಿ ಕವಿ ಪರಿಚಯ, Girish Karnad information in Kannada, About Girish Karnad life history Biography in Kannada Girish ...