Yahoo India Web Search

Search results

  1. ಕುವೆಂಪು - ವಿಕಿಪೀಡಿಯ. ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪ [೧] - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆ ಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ ' ರಾಷ್ಟ್ರಕವಿ.

    • ಕುವೆಂಪು ಪರಿಚಯ Parichaya
    • ಕನ್ನಡದ ಎರಡನೆಯ ರಾಷ್ಟ್ರಕವಿ
    • ಪ್ರಶಸ್ತಿ ಮತ್ತು ಪದವಿಗಳು | Prashasti Mattu Padavigalu
    • ಕಾವ್ಯ ಕೃತಿಗಳು
    • ಕವನಸಂಕಲನಗಳು
    • FAQ

    ರಾಷ್ಟ್ರಕವಿ ಕುವೆಂಪು ಎಂದು ಪ್ರಸಿದ್ದಿಯಾಗಿರುವ ಕುವೆಂಪುರವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ 1904 ಡಿಸೆಂಬರ್ 29 ರಂದು ಜನಿಸಿದರು ಇವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ತಾಯಿ ಸೀತಮ್ಮ ತಂದೆ ವೆಂಕಟಪ್ಪ ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ತೀರ್ಥಹಳ್ಳಿ , ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದರು ವರಕವಿ ಬೇಂದ್ರೆ ಯವರಿಂದ “ಯುಗದ ಕವಿ” “ಜಗದ ಕವಿ”ಎನಿಸಿ...

    ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಕೊಡಮಾಡುವ ಕರ್ನಾಟಕ ರತ್ನ, ಹಾಗೂ ಪಂಪ ಪ್ರಶಸ್ತಿಯನ್ನು ಮೊದಲ ಬಾರಿಗೆ ಪಡೆದವರು. ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದಿದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿ ಉಪಕುಲಪತಿಯಾಗಿ ನಿವೃತ್ತರಾವರು. ಕನ್ನಡ ರಸಋಷಿ , ರಾಷ್ಟ್ರಕವಿ , ಸಾಹಿತ್ಯ ದಿಗ್ಗಜ ಎಂದೇ ಪ್ರಸಿದ್ಧರಾಗಿರುವ ಕುವೆಂಪುರವರು ...

    1955 ರಲ್ಲಿ ‘ ಶ್ರೀರಾಮಾಯಣ ದರ್ಶನಂ ”ಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
    1956 ರಲ್ಲಿ ಮೈಸೂರು , 1966 ರಲ್ಲಿ ಕರ್ನಾಟಕ 1969 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ಪದವಿ ನೀಡಿವೆ
    1957 ರಲ್ಲಿ ಧಾರವಾಡದಲ್ಲಿ ನಡೆದ 39 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡರು
    1958 ರಲ್ಲಿ ಭಾರತ ಸರ್ಕಾರ ‘ ಪದ್ಮಭೂಷಣ ಪ್ರಶಸ್ತಿ ‘ನೀಡಿತು

    ಜಲಗಾರ, ಯಮನಸೋಲು, ಬೊಮ್ಮನಹಳ್ಳಿ ಕಿಂದರಿ ಜೋಗಿ, ವಾಲ್ಮೀಕಿ ಭಾಗ್ಯ ಸ್ಮಶಾನ ಕುರುಕ್ಷೇತ್ರ, ಮಹಾರಾತ್ರಿ, ರಕ್ತಾಕ್ಷಿ, ಬಿರುಗಾಳಿ, ಬೆರಳ್‌ಗೆ ಕೊರಳ್, ಶೂದ್ರ ತಪಸ್ವಿ, ನಾಡಗೀತೆ ಇತರೆ ನಾಟಕಗಳು, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಕಾದಂಬರಿಗಳು ವಿಮರ್ಶೆ, ಮಲೆನಾಡು ಕಾವ್ಯ ಮೀಮಾಂಸೆ-ಕಾವ್ಯ , ಶಿಶುಸಾಹಿತ್ಯ

    ಕಾನೂನು ಬೃಹತ್ ಕಾದಂಬರಿಗಳು , ಬೆರಳೆ ಕೊರಳ್ , ರಕ್ತಾಕ್ಷಿ , ಸ್ಮಶಾನ ಕುರುಕ್ಷೇತ್ರ , ಯಮನಸೋಲು ಮುಂತಾದ ನಾಟಕಗಳು ತಪೋನಂದನ , ರಸೋವೈಸಃ , ವಿಭೂತಿ ಪೂಜೆ ಮುಂತಾದವು ವಿಮರ್ಶಾ ಗ್ರಂಥಗಳು , ವಿಚಾರಕ್ರಾಂತಿಗೆ ಆಹ್ವಾನ ನಿರಂಕುಶಮತಿಗಳಾಗಿ , ಷಷ್ಠಿನಮನ ಮುಂತಾದವು ವೈಚಾರಿಕ ಗ್ರಂಥಗಳು , ನೆನಪಿನ ದೋಣಿಯಲ್ಲಿ ಆತ್ಮಕಥನ , ಮೋಡಣ್ಣನ ತಮ್ಮ ನನ್ನ ಗೋಪಾಲ , ಬೊಮ್ಮನಹಳ್ಳಿ ಕಿಂದರಿಜೋಗಿ ಮುಂತಾದ ಮಕ್ಕಳ ಕವನಗಳು ಕುವೆಂಪು ಅವರ ಬೃಹತ್ ಸಾಹ...

    ಇನ್ನು ಹೆಚ್ಚಿನ ವಿಷಯಗಳನ್ನು ಓದಿ :

    Kuvempu Poems in Kannada ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ ಗಿರೀಶ್ ಕಾರ್ನಾಡ್ ಸ್ವಾಮಿ ವಿವೇಕಾನಂದ ಹಾಗೆ ನೀವು ಕುವೆಂಪುರವರು ಬರೆದಿರುವ ಪುಸ್ತಕಗಳನ್ನು ನೀವು ಖರೀದಿ ಮಾಡಬಹುದು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಖರೀದಿ ಮಾಡಿ Kuvempu Books ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ಗೆ ಜಾಯಿನ್ ಆಗಿ ಕನ್ನಡ ದೀವಿಗೆ.in ಜಾಲತಾಣದಲ್ಲಿ ಇ...

  2. ರಾಷ್ಟ್ರಕವಿ ಕುವೆಂಪು ಅವರ ಜೀವನಚರಿತ್ರೆಯ ಬಗ್ಗೆ ತಿಳಿಯೋಣ. ಕುವೆಂಪು ಎಂಬ ಕಾವ್ಯನಾಮದಿಂದ ಜನಪ್ರೀಯರಾದ ಕನ್ನಡದ ಕವಿ, ವಿಮರ್ಶಕ, ನಾಟಕಕಾರ, ಚಿಂತಕ ಮತ್ತು ಕಾದಂಬರಿಕಾರ ಅವರ ನಿಜವಾದ ಹೆಸರು ಕುಪ್ಪಳಿ ವೆಂಕಟಪ್ಪ

  3. Apr 29, 2023 · Kuvempu was a renowned Kannada poet, novelist, playwright, and scholar from India. He was born in 1904 in Karnataka and is considered one of the greatest writers of the Kannada language. What was Kuvempu’s contribution to Kannada literature?

  4. ಕುವೆಂಪು ಎಂಬ ಕಾವ್ಯನಾಮದಿಂದಲೇ ಪ್ರಸಿದ್ದರಾಗಿರುವ ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರು. ಇವರು ಕನ್ನಡದಲ್ಲಿ ೮೦ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಜ್ಞಾನಕೋಶ

  5. en.wikipedia.org › wiki › KuvempuKuvempu - Wikipedia

    Kuvempu was a Kannada poet, novelist, playwright and critic, widely regarded as the greatest Kannada poet of the 20th century. He wrote the Karnataka State Anthem, received the Jnanpith Award and the Padma Vibhushan, and taught at Mysore University.

  6. ಕುಪ್ಪಳಿ ವೆಂಕಟಪ್ಪಗೌಡ ಪುಟ್ಟಪ್ಪ, ಕುವೆಂಪು ಎಂಬ ಕಾವ್ಯನಾಮದಿಂದ ಅಥವಾ ಕೆವಿ ಪುಟ್ಟಪ್ಪ ಎಂಬ ಸಂಕ್ಷೇಪಣದಿಂದ ವ್ಯಾಪಕವಾಗಿ ಪರಿಚಿತರು, ಕನ್ನಡ ಬರಹಗಾರ ಮತ್ತು ಕವಿ, ವ್ಯಾಪಕವಾಗಿ 20 ನೇ ಶತಮಾನದ ಕನ್ನಡ ಸಾಹಿತ್ಯದ ಶ್ರೇಷ್ಠ ಕವಿ ಎಂದು ಪರಿಗಣಿಸಲಾಗಿದೆ. ಕನ್ನಡಕ್ಕಾಗಿ ಜ್ಞಾನಪೀಠ ಪ್ರಶಸ್ತಿ ಪಡೆದ ಎಂಟು ಮಂದಿಯಲ್ಲಿ ಇವರು ಮೊದಲಿಗರು.

  1. Searches related to kuvempu in kannada

    about kuvempu in kannada
    girish karnad in kannada
  1. People also search for