Yahoo India Web Search

Search results

  1. ದ.ರಾ.ಬೇಂದ್ರೆ - ವಿಕಿಪೀಡಿಯ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು. ಬೇಂದ್ರೆಯವರು ಕರ್ನಾಟಕದಲ್ಲಿ ವರಕವಿಯಂದು ಪ್ರಸಿದ್ಧರಾಗಿದ್ದಾರೆ. ೧೯೭೩ರಲ್ಲಿ, ಬೇಂದ್ರೆಯವರ ಕವನ ಸಂಕಲನವಾದ ನಾಕುತಂತಿಗಾಗಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ನೀಡಲಾಯಿತು ಹಾಗೂ ಬೇಂದ್ರೆಯವರು ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. [೧][೨] ಜೀವನ.

  2. ಈ ಲೇಖನದಲ್ಲಿ ದ.ರಾ. ಬೇಂದ್ರೆಯವರ ಕುರಿತ ಎಲ್ಲ ವಿಷಯಗಳನ್ನು (dara bendre information in kannada) ತಿಳಿಯೋಣ.

    • ದ. ರಾ. ಬೇಂದ್ರೆಯವರ ಜೀವನದ ಚರಿತ್ರೆ | Da Ra Bendre Biography
    • ದ. ರಾ. ಬೇಂದ್ರೆ ಆರಂಭಿಕ ಜೀವನ ಮತ್ತು ಸಾಧನೆಗಳು |
    • ದ. ರಾ. ಬೇಂದ್ರೆ ನಾಟಕ | Da Ra Bendre Plays
    • ದ. ರಾ. ಬೇಂದ್ರೆ ಸಂಪಾದನೆ
    • ದ. ರಾ. ಬೇಂದ್ರೆ ಅನುವಾದ | Da Ra Bendre Translation
    • ದ ರಾ ಬೇಂದ್ರೆ ಭಾವಗೀತೆಗಳು | Da Ra Bendre Lyrics
    • ದ. ರಾ. ಬೇಂದ್ರೆ ಜನಪ್ರಿಯ ಸಂಸ್ಕೃತಿ
    • ದ.ರಾ.ಬೇಂದ್ರೆ ಪ್ರಶಸ್ತಿಗಳು | Da Ra Bendre Awards

    ರಾಮಚಂದ್ರ ಭಟ್ಟರು ಮತ್ತು ಅಂಬಿಕೆ( ಅಂಬವ್ವ ) ಇವರ ಪುತ್ರರಾಗಿ ದ. ರಾ. ಬೇಂದ್ರೆಯವರು ಧಾರವಾಡದಲ್ಲಿ 1896 ಜನವರಿ 31 ರಂದು ಜನಿಸಿದರು. ದ. ರಾ. ಬೇಂದ್ರೆಯವರು ಕಾವ್ಯ ನಾಮವು ” ಅಂಬಿಕನಾಯದತ್ತ “. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ತಮ್ಮ ಕಾವ್ಯನಾಮ ಮತ್ತು ನಾಮಗಳಲ್ಲಿನ ತಮ್ಮ ತಂದೆ ತಾಯಿಯ ಮೇಲಿನ ಅಪಾರ ಪ್ರೀತಿಯನ್ನು ಸಾರಿ ಹೇಳುವಂತಹದ್ದಾಗಿದೆ. ದ. ರಾ. ಬೇಂದ್ರೆಯವರು 1913 ರಲ್ಲಿ ಮೆಟ್ರಿಕ್ಯುಲಶನ್ ಮುಗಿಸಿದ ನಂತರ ಪುಣೆಗ...

    ದ. ರಾ. ಬೇಂದ್ರೆಯವರಿಗೆ ಸಾಹಿತ್ಯ ರಚನೆ ಅಂದರೆ ತುಂಬಾ ಪ್ರೀತಿ. ಅವರು ಕಾಲೇಜಿನಲ್ಲಿ ಓದುತ್ತಿದಾಗಲೇ ಅವರ ಮೊದಲ ಕವನವು ಪ್ರಭಾತ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಇದೆ ದ. ರಾ. ಬೇಂದ್ರೆ ಯವರ ಮೊದಲ ಹೆಜ್ಜೆ. ನಂತರ ದಿನ ದಿನಕ್ಕೂ ಸಾಹಿತ್ಯದ ಮೇಲಿನ ಪ್ರೀತಿ ಅಕ್ಷಯವಾಗುತ್ತಲೇ ಇತ್ತು. ಬೇಂದ್ರೆಯವರು ಸಾಹಿತ್ಯ ಕ್ಷೇತ್ರದಲ್ಲಿ ತುಂಬಾ ಆಸಕ್ತಿಯುಳ್ಳವರು ಆಗಿದ್ದರು. ಇವರು ಸಾಹಿತ್ಯ ಕ್ಷೇತ್ರಗಳಲ್ಲಿ ಅಪಾರ ಮೆಚ್ಚುಗೆ ಹೊಂದಿದ್ದರು. ...

    ತಿರುಕನ ಪಿಡುಗು
    ಉದ್ದಾರ
    ನಗೆಯ ಹುಗೆ
    ಹುಚ್ಚಾಟಗಳು
    ನನ್ನದಉ ಈ ಕನ್ನಡ ಹಾಡು
    ಹಕ್ಕಿ ಹಾರುತಿದೆ
    ಚಂದ್ರಹಾಶ ಹೊಸಗನ್ನಡ ಕಾವ್ಯಶ್ರೀ ಕನಕದಾಸ ಚತುಶಿತ ಮನೋತ್ಸವ
    ಉಪನಿಷತ್ ರಹಸ್ಯ
    ಭಾರತೀಯ ನವಜನ್ಮೆ
    ಗುರು ಗೋವಿಂದ ಸಿಂಗ್
    ನೂರೊಂದು ಕವವ
    ಯಾಕೋ ಕಾಣೆ ರುದ್ರ ವೀಣೆ
    ಭೂಮಿತಾಯಿಯ ಚೊಚ್ಚಿಲ ಮಗ
    ಶ್ರಾವಣಾ ಬಂತು
    ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ

    1972 ರಲ್ಲಿ ಚಲನಚಿತ್ರ ನಿರ್ದೇಶಕ ಮತ್ತು ನಾಟಕಕಾರ ಗಿರೀಶ್ ಕಾರ್ನಾಡ್ ಅವರು ದ.ರಾ.ಬೇಂದ್ರೆ ಅವರ ಜೀವನ ಮತ್ತು ಕೆಲಸದ ಕುರಿತು ಕನ್ನಡ ಸಾಕ್ಷ್ಯಚಿತ್ರವನ್ನು ಮಾಡಿದರು.

    ಜ್ಞಾನಪೀಠ ಪ್ರಶಸ್ತಿ – 1974 (ನಾಕು ತಂತಿ ಕವನ ಸಂಕಲನಕ್ಕಾಗಿ)
    ಪದ್ಮಶ್ರೀ – 1968
    ಸಾಹಿತ್ಯ ಅಕಾಡೆಮಿ ಪ್ರಶಸ್ತಿ – 1958
    ಕೇಳ್ಕರ್ ಪ್ರಶಸ್ತಿ – 1965
  3. ದ ರಾ ಬೇಂದ್ರೆ ಅವರ ಮಾಹಿತಿ ಜೀವನ ಚರಿತ್ರೆ ಕನ್ನಡ Pdf, Da Ra Bendre Information in Kannada, About Dara Bendre in Kannada, Biography in Kannada

  4. ಕನ್ನಡದ ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ರಾಮಚಂದ್ರ ಬೇಂದ್ರೆ-ಅಂಬವ್ವನವರ ಪುತ್ರರಾಗಿ ೩೧-೧-೧೮೯೬ರಲ್ಲಿ ಧಾರವಾಡದಲ್ಲಿ ಜನಿಸಿದರು. ಧಾರವಾಡದಲ್ಲಿ ೧೯೧೩ರಲ್ಲಿ ಮೆಟ್ರಿಕ್ ಮುಗಿಸಿದ ಮೇಲೆ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ೧೯೧೮ರಲ್ಲಿ ಬಿ.ಎ. ಮಾಡಿದರು. ಕೆಲವು ಕಾಲ ಅಧ್ಯಾಪಕ ವೃತ್ತಿ ಮಾಡಿದ ಮೇಲೆ ೧೯೩೫ರಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು.

  5. ದ. ರಾ. ಬೇಂದ್ರೆಯವರು ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದ ಪ್ರಮುಖ ಕವಿಗಳಲೊಬ್ಬರು. ಅವರನ್ನು 'ಕನ್ನಡದ ವರಕವಿ' ಎಂದು ಪರಿಗಣಿಸಲಾಗಿದೆ. ಬೇಂದ್ರೆಯವರು ...

  6. ಜೀವನೊ. ಬೇಂದ್ರೆ ೧೮೯೬ನೆ ಇಸವಿ ಜನವರಿ ೩೧ದಾನಿ ಪುಟ್‍ಯೆರ್. ಬೇಂದ್ರೆನ ಅಮ್ಮೆರ್ ರಾಮಚಂದ್ರ ಭಟ್ಟ, ಅಪ್ಪೆ ಅಂಬಿಕೆ (ಅಂಬವ್ವ). ಬೇಂದ್ರೆರ್‍ನ ಕಾವ್ಯನಾಮೊ ಅಂಬಿಕಾತನಯದತ್ತ. ಬೇಂದ್ರೆನ ಮನೆತನೊದ ಪುದರ್ ಠೋಸರ. ಬೇಂದ್ರೆ ವೈದಿಕ ಕುಟುಂಬೊ. ಒಂಜಿ ಕಾಲೊಡು ಸಾಂಗ್ಲಿ ಸಂಸ್ಥಾನೊಗು ಸೇರ್‍ನ ಗದಗ ಪಟ್ಟಣೊದ ಕೈತಲ್‍ದ ಶಿರಹಟ್ಟಿಗ್ ಬತ್ತ್ ನೆಲೆಯಾಯೆರ್.