Yahoo India Web Search

Search results

  1. Aug 26, 2021 · 26 August 2021, 3:28 PM. - Advertisement - ಕನ್ನಡದ ಹೆಸರಾಂತ ಕತೆಗಾರರು ಮತ್ತು ಲೇಖಕರಾದ ಅಮರೇಶ್ ನುಗಡೋಣಿ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನವರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಳೆದ 30 ವರ್ಷಗಳಿಂದ ಕನ್ನಡ ಪ್ರಾಧ್ಯಾಪಕರಾಗಿದ್ದರು. ಈಚೆಗಷ್ಟೇ ವಿಶ್ವವಿದ್ಯಾಲಯದ ವೃತ್ತಿಯಿಂದ ನಿವೃತ್ತರಾಗಿದ್ದಾರೆ.

  2. Amaresha nadugoni ( ಅಮರೇಶ ನುಗಡೋಣಿ ) | Bookbrahma.com. About the Author. ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ನುಗಡೋಣಿಯಲ್ಲಿ 1960 ರಲ್ಲಿ ಜನಿಸಿದ ಅಮರೇಶ ನುಗಡೋಣಿಯವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

  3. ಕನ್ನಡ ಕಥೆಗಾರರಾದ ಪ್ರೊ. ಅಮರೇಶ ನುಗಡೋಣಿಯವರು ರಾಯಚೂರು ಜಿಲ್ಲೆಯ ಸಿರಿವಾರ ತಾಲೂಕಿನ ' ನುಗಡೋಣಿ' ಯಲ್ಲಿ ೦೨.೦೬.೧೯೫೯ರಲ್ಲಿ ಜನಿಸಿದರು. ಎಂ.ಎ., ಪಿಎಚ್.ಡಿ ಪದವೀಧರರು. ಪ್ರಸ್ತುತ ಹೊಸಪೇಟೆಯಲ್ಲಿ ವಾಸವಾಗಿದ್ದಾರೆ. ವೃತ್ತಿ. ಕಥೆಗಾರರು, ಕಾದಂಬರಿಕಾರರು, ನಿವೃತ್ತ ಪ್ರಾಧ್ಯಾಪಕ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಕೃತಿಗಳು. ೧. ಕಥೆ, ಕಾದಂಬರಿಗಳು. 1. ಮಣ್ಣು ಸೇರಿತು ಬೀಜ (ಕಥಾಸಂಕಲನ), ೧೯೯೧, ೧೯೯೭, ೨೦೦೭. 2.

  4. ಈ ಕನ್ನಡ ನುಡಿ-ಸಾಹಿತ್ಯವನ್ನು ಉಳಿಸಿಕೊಂಡು ಓದಿನ ಹವ್ಯಾಸದಿಂದ ಬೆಳೆಸಿಕೊಂಡ ಇಂದಿನ ಈ ಯುವತಿ- ಯುವಕರ ಪಡೆ ಕನ್ನಡ ಇಂಗ್ಲಿಷ್ ನುಡಿ-ಸಾಹಿತ್ಯ ಬಲ್ಲವರಾಗಿ ಬರವಣಿಗೆಗೆ ತೊಡಗಿಕೊಂಡು 21ನೇ ಶತಮಾನದಲ್ಲಿ ಹೊಸ ಸಾಹಿತ್ಯವನ್ನು ಬಲಪಡಿಸುತ್ತಿರುವವರು. ಇದು ಆಶಾದಾಯಕ ಬೆಳವಣಿಗೆಯಾಗಿ ಪರಿಣಮಿಸಿದೆ.

  5. : ಅಮರೇಶ ನುಗಡೋಣಿ. ದಯಾನಂದ, ನಿಮ್ಮ ಕಥೆಗಳನ್ನು ಓದುವಾಗ ಬಸವಣ್ಣನವರ ತತ್ವಗಳು ನೆನಪಾಗುತ್ತವೆ. ಮಠಗಳ ಅನೈತಿಕತೆ, ಜಾತಿ ಅವಮಾನ, ಗುಂಪು ಹತ್ಯೆ, ಮರ್ಯಾದೆ ಹತ್ಯೆಗಳು ಘಟಿಸುವುದನ್ನು ಕಂಡಾಗ ದಾರ್ಶನಿಕರನ್ನು ನಮ್ಮ ಸಮಾಜ ಸ್ವೀಕರಿಸಿರುವ ಮಾದರಿ ಕಂಡರೆ ನಾವು ಎಲ್ಲಿದ್ದೇವೆ? ಅನ್ನಿಸುತ್ತದೆ ಎನ್ನುತ್ತಾರೆ ಲೇಖಕ ಅಮರೇಶ ನುಗಡೋಣಿ.

  6. "ನಮ್ಮನ್ನು ನಾವು ಮರು ಪರಿಶೀಲನೆ ಮಾಡುವುದಕ್ಕೆ `ನಾನೇಕೆ ಬರೆಯುತ್ತೇನೆ' ಎಂಬ ಪ್ರಶ್ನೆ ನಮ್ಮಲ್ಲಿರಬೇಕು" - ಅಮರೇಶ ನುಗಡೋಣಿಬುಕ್‌ ಬ್ರಹ್ಮ ಪ್ರಸ್ತುತಪಡಿಸುವ ಮುಖಾ-ಮುಖಿ ಕಾರ್ಯಕ್ರಮದಲ್ಲಿ ಹ...

    • 66 min
    • 10
    • Book Brahma
  7. Sep 20, 2021 · ಕನ್ನಡದ ಹೆಸರಾಂತ ಕತೆಗಾರರು ಮತ್ತು ಲೇಖಕರಾದ ಅಮರೇಶ್ ನುಗಡೋಣಿ ಅವರು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನವರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಕಳೆದ 30 ವರ್ಷಗಳಿಂದ ಕನ್ನಡ ಪ್ರಾಧ್ಯ...

    • 52 min
    • 820
    • Naanu Gauri